"ನಾವಾಡುವ ನುಡಿಯೇ ಕನ್ನಡ ನುಡಿ...ನಾವಿರುವಾ ತಾಣವೆ ಗಂಧದಗುಡಿ" ಅಂತ ಪಿ.ಬಿ.ಶ್ರೀನಿವಾಸು ಡಾ ರಾಜ್ ಗೆ ಹಿನ್ನೆಲೆ ಸಂಗೀತ ಕೊಟ್ಟಿರೋದೇನೋ ನಮಗೆ ಗೊತ್ತೇ ಇದೆ. ಅದೆಷ್ಟು ಸರಿ ಕೇಳ್ದ್ರೂ ಬೇಜಾರಾಗಲ್ಲ! ಅದೆಷ್ಟು ಸರಿ ನೋಡಿದರೂ ಇನ್ನೊಂದ್ಸಾರಿ ನೋಡ್ಮ ಅನ್ಸತ್ತಲ್ಲ ! ಇನ್ನೊಂದ್ಸಲಿ ನೋಡಿ ಈಗ
ಹಾಗೇ....ನಿಜಕ್ಕೂ ಗಂಧದಗುಡಿ ಅಂದ್ರೆ ಕರ್ನಾಟಕಾನೇ ಅನ್ನೋದು ಗೊತ್ತಿತ್ತಾ? ಶ್ರೀಗಂಧ ಇನ್ನೆಲ್ಲೂ ಬೆಳ್ಯಲ್ಲ ಗುರು! ಇಲ್ಲಿ ನೋಡಿ:
ಪೂರ್ತಿ ಬರಹಕ್ಕಾಗಿ 1990ರಲ್ಲಿ ಹವಾಯಿಯಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ಓದಲಾದ ಬರಹ ನೋಡಿ.
No comments:
Post a Comment